


ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿರುವ 19 ರೆಸಾರ್ಟ್ಗಳಲ್ಲಿ ಮತ್ತು 1 ಹೋಟೆಲ್ನಲ್ಲಿ ವ್ಯಾಪಿಸಿರುವ ೩೬೬ ಕೊಠಡಿಗಳು ಅಲ್ಲದೆ, ನಿರ್ವಹಣಾ ಒಪ್ಪಂದದ ಮೇರೆಗೆ 4 ರೆಸಾರ್ಟ್ಗಳಿವೆ.

(English) The Mystery Trail Camp is situated near Gopinatham, a quaint little hamlet on the border between Karnataka and Tamil […]

ಕಾವೇರಿ ನದಿಯು ಕೆಲವರು ತಿಳಿದುಕೊಂಡಿರುವಂತೆ ಶಾಂತ ಸ್ವರೂಪದಲ್ಲಿರುವುದಿಲ್ಲ.. ಅದರ ಹರಿವು ಬೆಟ್ಟಗುಡ್ಡಗಳ ನಡುವಿನ ಕಮರಿಗಳು, ಜಲಪಾತಗಳು, ತೀವ್ರಗತಿಯ ಹರಿವುಗಳು, ದಟ್ಟವಾದ ಅರಣ್ಯಗಳು ಹಾಗೂ ಇನ್ನೂ ಹೆಚ್ಚಿನ ಮಾರ್ಗಗಳ […]

ಜಾರಿಕೊಳ್ಳುವ ಒಂದು ನೈಜ ಜ್ಞಾನವು ಕಾವೇರಿ ನದಿಯ ದಂಡೆಗಳಲ್ಲಿರುವ ಪತನಶೀಲ ಎಲೆಗಳ ಅರಣ್ಯಗಳು ಒಂದು ಉತ್ತಮ ಸವಾಲಾಗಿರುತ್ತವೆ.ನೇಚರ್ ಕ್ಯಾಂಪಿನ ಹಿಂಬದಿಯಲ್ಲಿ ನಿಂತಿರುವ ಗಾಳಿ ಜೋರಾಗಿ ಬೀಸುತ್ತಿರುವ ಗಾಳೀಬೋರೆಯ […]

ಕರ್ನಾಟಕದ ವೈಭವ, ಭವ್ಯತೆಗಳ ಶಿರೋವೇಷ್ಟನದಲ್ಲಿ ಒಂದು ಅತ್ಯಮೂಲ್ಯ ಆಭರಣವಾಗಿರುವಂತಹ ಸಹ್ಯಾದ್ರಿ ಪರ್ವತ ಶ್ರೇಣಿಗಳು ವಿಫುಲವಾದಂತಹ ಪ್ರಾಕೃತಿಕ ಕೊಡುಗೆಗಳಿಂದ ಕೂಡಿರುತ್ತವೆ. ಹಚ್ಚಹಸಿರಿನ ಕಣಿಗಳು, ಚಿಮ್ಮುತ್ತ ಹರಿಯುವ ನದಿಗಳು, […]

ಬಹಳಷ್ಟು ಪ್ರವಾಸಿಗರು ಭೇಟಿ ನೀಡುವ ಅದ್ಭುತ ಸ್ಥಳ. ನಿಮ್ಮ ಉಸಿರನ್ನು ಹಿಡಿದುಕೊಳ್ಳಿರಿ. ಪ್ರಕೃತಿಯ ಬಗ್ಗೆ ಇನ್ನೂ ಹೆಚ್ಚಿನದನ್ನು ಅರಿತುಕೊಳ್ಳಿರಿ ಹಾಗೂ ನಗರಗಳ ವಿಪರೀತವಾದಂತಹ ಜನಸಂದಣಿಯಿಂದ ದೂರವಿರಿ.ಹಳೆಯ ಮ್ಯಾಗಝೈನ್ […]

ಆನೆಗಳ ಬಗ್ಗೆ ನಾವು ಪ್ರತಿಯೊಬ್ಬರಲ್ಲೂ ಇರುವಂತಹ ಮಗುವಿನ ಮನಸ್ಸು ಆನೆಗಳ ಬಗ್ಗೆ ಏನನ್ನು ಚಿಂತಿಸುತ್ತದೆ? ಅವುಗಳ ಬೃಹದಾಕಾರದ ಶರೀರಕ್ಕೆ ಪ್ರತಿಯಾಗಿ ಅವುಗಳು ತೋರುವ ಸೌಮ್ಯ ಮುಖಭಾವವೆ? ಅಥವಾ […]

ಬನ್ನೇರುಘಟ್ಟ ಪ್ರಕೃತಿ ಶಿಬಿರವು ಒಂದು ಆಶ್ಚರ್ಯಕರ ತಾಣವಾಗಿದೆ. ಮೇಲುಸೇತುವೆ-ಮೇಲುರಸ್ತೆಗಳು ಹಾಗೂ ತಡರಾತ್ರಿಯ ಜೀವನಗಳು ಹಾಗೂ ಅಸ್ತವ್ಯಸ್ತತೆಯ ವಾಹನ ಸಂಚಾರದೊಂದಿಗಿನ ಬೆಂಗಳೂರಿನಂತಹ ಸದಾಕಾಲ ಗದ್ದಲದಿಂದ ಕೂಡಿರುವ-ಗಿಜುಗುಟ್ಟುತ್ತಿರುವ ನಗರದ ಕೇವಲ […]
ಭಗವತಿ ನೇಚರ್ ಕ್ಯಾಂಪು ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಒಳಗಡೆ ಇರುವುದು. ಕ್ಯಾಂಪಿನ ಒಳಗಡೆಯೇ ಇರುವಂತಹ ಪಕ್ಷಿಗಳ ವೀಕ್ಷಣೆಗೆ ಅವಕಾಶಗಳು ಹಾಗೂ ಸರೀಸೃಪಗಳ ವೀಕ್ಷಣೆಯೊಂದಿಗೆ ಅನೇಕ ಟ್ರೆಕಿಂಗ್ ಗಳಿಗೆ […]


ಸಕ್ರೇಬೈಲು ಆನೆಗಳ ಕ್ಯಾಂಪು ಕರ್ನಾಟಕದಲ್ಲಿ ಸೆರೆ ಹಿಡಿಯಲ್ಪಟ್ಟಿರುವ /ಬಂಧಿಸಲ್ಪಟ್ಟಿರುವ ಆನೆಗಳಿಗಾಗಿ ಒಂದು ಅರಣ್ಯ ಕ್ಯಾಂಪು ಆಗಿರುತ್ತದೆ.Sಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಶಿವಮೊಗ್ಗದಿಂದ 14 ಕಿಲೋಮೀಟರುಗಳ ದೂರದಲ್ಲಿದ್ದು, ರಾಜ್ಯದಲ್ಲಿ […]






